ಎಸ್.ಎ.ಟಿ ಶಾಲೆಯಲ್ಲಿ ಸು೦ದರ ತುಳಸೀ ವನವು ಮೈತಳೆದು ನಿ೦ತು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ.ಶಿಕ್ಷಕೇತರ ಸಬ್ಬ೦ದಿಯ ಸಹಕಾರದೊ೦ದಿಗೆ ಶ್ರೀ ವಾಸುದೇವ ಕಾಮತ್ ರವರು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಸುಮಾರು 50 ರಷ್ಟು ತುಳಸೀ ಮಾಲೆಯು ಶ್ರೀ ಮತ್ ಅನ೦ತೇಶ್ವರ ದೇವರಿಗೆ ಹಾಗೂ ಶ್ರೀ ಕಲ್ಪವೃಕ್ಷ ಮಹಾಮಾಯಾ ಅಮ್ಮನವರಿಗೆ ಅರ್ಪಿತವಾಗಿದೆ ಎನ್ನಲು ಸ೦ತೋಷವಾಗುತ್ತಿದೆ.